ರಂಜನ್ ಇಂಡೆನ್ ಗ್ಯಾಸ್ ಎಜನ್ಸಿಯ ವತಿಯಿಂದ ಸಾರ್ವಜನಿಕರಿಗೆ ಧನ್ಯವಾದಗಳು

ಶಿವರಾತ್ರಿ ಪಾದಯಾತ್ರೆಯಲ್ಲಿ ಸಹಕರಿಸಿದ ಸಮಸ್ಥ ಸಾರ್ವಜನಿಕರಿಗೆ ಧನ್ಯವಾದ ಶಿವಾನಿ ಶಾಂತರಾಮ್

ಭಟ್ಕಳ : ತಾಲೂಕಿನ ರಂಜನ್ ಇಂಡೆನ್ ಗ್ಯಾಸ್ ಎಜನ್ಸಿಯ ಸಹಯೋಗದಲ್ಲಿ ನಡೆದ ಶಿವರಾತ್ರಿ ಪಾದಯಾತ್ರೆಯಲ್ಲಿ ಪಾಲ್ಗೋಂಡು ಪಾದಯಾತ್ರೆಗೆ ಸಹಕರಿಸಿದ ಎಲ್ಲಾ ಸಾರ್ವಜನಿಕರಿಗೆ ಭಕ್ತಾದಿಗಳಿಗೆ ಧನ್ಯವಾದಗಳು ಎಂದು ರಂಜನ್ ಇಂಡೆನ್ ಗ್ಯಾಸ್ ಏಜನ್ಸಿಯ ಮಾಲಕಿ ಶಿವಾನಿ ಶಾಂತರಾಮ್ ಹೇಳಿದರು

ಅವರು ಸುದ್ದಿಗೊಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತ ಆರಂಭದಲ್ಲಿ ಪಾದಯಾತ್ರೆಯನ್ನುಮಾಡುವ ಯೋಚನೆ ಮಾಡಿದಾಗ ಸಹಕರಿಸಿದ ಯುವ ಪಡೆ ಹಾಗೂ ಸಾಲಗದ್ದೆ ಸ್ಪೋರ್ಟ ಕ್ಲಬ್ ಸದಸ್ಯರಿಗೆ ಅಭಿನಂದನೆ.
ಕೇವಲ ಕೆಲವೇ ಜನರಿಂದ ಆರಂಭ್ಹವಾಗಿ ಹದಿಮೂರು ವರ್ಷಗಳ ಕಾಲ ವರ್ಷಂಪ್ರತಿ ಜನರ ಸಂಖ್ಯೆ ಜಾಸ್ತಿಯಾಗುತ್ತಾ ಈ ವರ್ಷ ೮-೧೦ ಸಾವಿರ ಜನರು ಪಾದಯಾತ್ರೆ ಕೈಗೊಂಡಿರುವುದು ನಮ್ಮ ಹೆಮ್ಮೆ. ರಂಜನ್ ಇಂಡೇನ್ ಏಜೆನ್ಸಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೂತ್ತಿದು ಜನರ ಸಹಕಾರ ದೊರೆಯುತ್ತಿರುವುದಕ್ಕೆ ನಾವು ಚಿರಋಣಿ ಯಾಗಿದ್ದೆವೆ
ಭಟ್ಕಳದ ಸಮಸ್ತ ನಾಗರೀಕರು ನಮ್ಮ ಪ್ರತಿಯೊಂದು ಕಾರ್ಯಗಳಿಗೂ ಸಹಕಾರ ನೀಡುತ್ತಿರುವುದಕ್ಕೆ ಅಭಿನಂದನೆ
ಪಾದ ಯಾತ್ರೆಯ ಸಂದರ್ಭದಲ್ಲಿ ಸಹಕರಿಸಿದ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮುರ್ಡೇಶ್ವರ ದೇವಸ್ಥಾನದಲ್ಲಿ ಯಾವುದೇ ಗೊಂದಲವಾಗದಂತೆ ದೇವರ ದರ್ಷನಕ್ಕೆ ಅವಕಾಶ ಮಾಡಿಕೊಟ್ಟು ನಮ್ಮೆಲ್ಲರಿಗೂ ದೇವರ ಪ್ರಸಾದ ರೂಪದಲ್ಲಿ ಉಪಹಾರವನ್ನು ವದಗಿಸಿಕೊಟ್ಟ  ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಸತೀಶ್ ಶೆಟ್ಟಿ, ಮೆನೇಜರ್ ಮಂಜುನಾಥ ಶೆಟ್ಟಿ ಅವರಿಗೆ, ಅರ್ಚಕವೃಂದಕ್ಕೆ, ದೇವಾಲಯದ ಸೆಕ್ಯುರಿಟಿ ಅಧಿಕಾರಿಗಳು, ಸಿಬ್ಬಂದಿಗಳಿಗೆ, ಸಕಾಲದಲ್ಲಿ ಬಸ್ಸಿನ ವ್ಯವಸ್ಥೆ ಮಾಡಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು  ಹಾಗೂ ಸಮಸ್ತ ಜನತೆಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇವೆ. ಎಂದು ಹೇಳಿದರು

ಈ ಸಂದರ್ಬದಲ್ಲಿ ಶಾಂತರಾಮ್ ನಾಯಕ್ , ಗುರುಕ್ರಪ ಬ್ಯಾಂಕ್ ನಿರ್ದೇಶಕರಾದ ಕುಮಾರ್ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top