ಕೇರಳ ಕಾಸರಗೋಡು ದುಬೈ ಕೆಎಂಸಿಸಿ ವರ್ಕಾಡಿ ಪಂಚಾಯತ್ 2023 – 2025 ರ ನೂತನ ಸಮಿತಿಯು ಅಸ್ತಿತ್ವಕ್ಕೆ

ದುಬೈ ಕೆಎಂಸಿಸಿ ವರ್ಕಾಡಿ ಪಂಚಾಯತ್ 2023 – 2025 ರ ನೂತನ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು ದುಬೈ ಅಬುಹೈಲ್ ಕೆಎಂಸಿಸಿ ಕಚೇರಿಯಲ್ಲಿ ಸಭೆ ನಡೆಯಿತು

ಸಭೆಯ ಅಧ್ಯಕ್ಷತೆಯನ್ನು ಅಬ್ದುಲ್ ರಜಾಕ್ ಪಾತೂರು ವಹಿಸಿ, ಮನ್ಸೂರ್ ಎ.ಕೆ.ಆನೆಕಲ್ಲು ಸ್ವಾಗತಿಸಿದರು. ದುಬೈ ಕೆಎಂಸಿಸಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ವಿವಿಎಂ ಅಶ್ರಫ್ ಪಾವೂರು ಪ್ರಾರ್ಥನೆಯೊಂದಿಗೆ ನಡೆದ ಸಭೆಯನ್ನು ದುಬೈ ಮಂಜೇಶ್ವರಂ ಮಂಡಲ ಕೆಎಂಸಿಸಿ ಕೋಶಾಧಿಕಾರಿ ಇಬ್ರಾಹಿಂ ಬೇರಿಕೆ ಉದ್ಘಾಟಿಸಿದರು,
ದುಬೈ ಮಂಜೇಶ್ವರಂ ಮಂಡಲ ಕೆಎಂಸಿಸಿ ಮುಖಂಡರಾದ ಝುಬೈರ್ ಕುಬಣೂರು, ಸೈಫುದ್ದೀನ್ ಮೊಗ್ರಾಲ್, ಅಶ್ರಫ್ ಬಾಯಾರ್, ಅಬ್ದುಲ್ ಸಲಾಂ ಪಡುಲಡ್ಕ , ದುಬೈ ಕಾಸರಗೋಡು ಜಿಲ್ಲಾ ಕೆಎಂಸಿಸಿ ಕಾರ್ಯದರ್ಶಿ ವಿವಿಎಂ ಅಶ್ರಫ್ ಪಾವೂರ್ ಭಾಷಣ ಮಾಡಿಧರು, ಅಶ್ರಫ್ ಕೆ.ಕೆ.ಪಾವೂರ್ ವಂದಿಸಿದರು.

2023-2025 ಹೊಸ ಸಮಿತಿ

ಮುಖ್ಯ ಸಲಹೆಗಾರರು: ಅಶ್ರಫ್ ವಿವಿಎಂ ಪಾವೂರ್, ಅಬ್ದುಲ್ ಖಾದರ್ ಕೆದುಂಬಾಡಿ

ಅಧ್ಯಕ್ಷರು: ಅಬ್ದುಲ್ ರಜಾಕ್ ಪಾತೂರು

ಪ್ರಧಾನ ಕಾರ್ಯದರ್ಶಿ: ಅಶ್ರಫ್ ಕೆ.ಕೆ.ಪಾವೂರು

ಕೋಶಾಧಿಕಾರಿ : ಮನ್ಸೂರ್ ಎ.ಕೆ.ಆನೆಕಲ್ಲು

ಉಪಾಧ್ಯಕ್ಷರು : ಅಲಿ ಹಾಜಿರ್ ಓರ್ಪುರಂಕೋಡಿ, ಖಾಸಿಂ ಹಾಜಿ, ಖಲೀಲ್ ಕೋಡಿ, ಮುಸ್ತಫಾ ಪಿ.ಬಿ.

ಜೊತೆ ಕಾರ್ಯದರ್ಶಿ: ಸಾದಿಕ್ ಬಧಿಯಾರ್, ಶಾಕಿರ್ ಕಜೆ, ಫರ್ವಾಝ್ ಕೆದುಂಬಾಡಿ,, ಸಮದ್ ಪೊಯ್ಯತಬೈಲ್.

WhatsApp
Facebook
Telegram
error: Content is protected !!
Scroll to Top