ಭಟ್ಕಳ: ತಾಲೂಕ ನಾಗಪ್ಪ ನಾಯ್ಕ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ರಿಬ್ಬನ್ಸ ಎಂಡ್ ಬಲೂನ್ಸ ನೂತನ ಕೇಕ್ ಶಾಪ್ ಅನ್ನು ಶಾಸಕ ಸುನಿಲ್ ನಾಯ್ಕ ಉದ್ಗಾಟಿಸಿದರು.
ಕಾರ್ಯಕ್ರಮ ಉದ್ಗಾಟಿಸಿ ಮಾತನಾಡುತ್ತ ಇಂತಹ ಮಳಿಗೆಯನ್ನು ಮೊದಲು ಮಹಾನಗರಗಳಲ್ಲಿ ಮಾತ್ರ ಕಾಣಲು ದೊರೆಯುತ್ತಿತ್ರು ಈಗ ನಮ್ಮ ಭಟ್ಕಳದಲ್ಲಿಯೂ ಇಂತಹ ಮಳಿಗೆ ಪ್ರಾರಂಭವಾಗಿದೆ ಇದು ಭಟ್ಕಳಿಗರಾದ ನಮಗೆ ತುಂಭ ಸಂತೋಷವನ್ಬು ತಂದಿದೆ ಎಂದು ಹೇಳಿದರು
ನೂತನ ಮಳಿಗೆಯ ಮಾಲಿಕ ಸಿ ಎ ಸತೀಶ ಮಾತನಾಡಿ ದೇಶದಲ್ಲಿ ಒಟ್ಟು 163 ಜೌಟಲೆಟಗಳಿದ್ದು ಭಟ್ಕಳದ ಔಟಲೆಟ್ ದೊಡ್ಡದಾಗಿರುತ್ತದೆ ಎಲ್ಲಾ ತರದ ತಿಂಡಿ ತಿನಿಸು ಇಲ್ಲೆ ತಯಾರಿಸಿ ಗ್ರಾಹಕರಿಗೆ ಸರ್ವ್ ಮಾಡಲಾಗುತ್ತದೆ ಎಂದು ಹೇಳಿದರು.
ಹಾಂಗ್ಯೋ ಐಸ್ಕ್ರಿಮ್ನ ಪ್ರದೀಪ್ ಪೈ ಮಾತನಾಡಿ ಭಟ್ಕಳದಲ್ಲಿ ಈ ನೂತನ ಕೆಕ್ ಶಾಪ್ ಉದ್ಗಾಟನೆ ಗೊಂಡಿದೆ ಇದು ತುಂಭ ಸಂತೋಷದ ಸಂಗತಿಯಾಗಿದೆ ಭಟ್ಕಳಿಗರು ಇದರ ಪ್ರಯೋಜನ ಪಡೆದುಕೊಳ್ಳ ಬೇಕು ಎಂದು ಹೇಳಿದರು
ಇದೆ ಸಂದರ್ಬದಲ್ಲಿ ಎನ್ ಆರ್ ಐ ಯುನುಸ್ ಖಾಜಿಯಾ ಮಾತನಾಡಿದರು .
ದೀಪಾ ಪ್ರದೀಪ್ ಪೈ , ಉದ್ಯಮಿ ರಾಜೇಶ ನಾಯಕ, ಕ್ರಷ್ಣ ಮೂರ್ತಿ ನಾಯಕ್, ಖಾಜಿಯಾ ಇಬ್ರಾಹಿಂ , ಮಹಮದ್ ಶಹಿದ್ ಶಿಂಗೇರಿ , ಡಾ ಸುರೇಶ ನಾಯಕ್ ಹಾಗು ಇನ್ನಿತರರು ಉಪಸ್ಥಿತರಿದ್ದರು.