ನನ್ನ ಅವದಿಯಲ್ಲಿ ಪ್ರಾಮಾಣಿಕ ಕೆಲಸಮಾಡಿ ನನಗಿತ್ತ ಹುದ್ದೆಗೆ ಗೌರವ ನಿಡುತ್ತೆನೆ : ಗೋವಿಂದ ನಾಯ್ಕ
ಭಟ್ಕಳ ತಾಲೂಕಿ ಹಣಕಾಸು ಸಂಸ್ಥೆಯಲ್ಲೊಂದಾದ ಕರಾವಳಿ ಸೌಹಾರ್ದ ಸೊಸೈಟಿ ವತಿಯಿಂದ ಪಶ್ಚಿಮ ಘಟ್ಟಗಳ ಸಂರಕ್ಷಣಾ ನಿಗಮದ ಅಧ್ಯಕ್ಷ ಗೋವಿಂದ ನಾಯ್ಕ ಅವರಿಗೆ ಸಂಸ್ಥೆಯ ಅಧ್ಯಕ್ಷ ಪರಮೇಶ್ವರ ದೇವಾಡಿಗ ಅವರು ಸನ್ಮಾನಿಸಿ ಗೌರವಿಸಿದರು
ಗೌರವ ಸ್ವಿಕರಿಸಿ ಮಾತನಾಡಿದ ಗೊವಿಂದ ನಾಯ್ಕ ನನಗೆ ಪಕ್ಷ ನೀಡಿದ ಈ ಜವಾಬ್ದಾರಿಗೆ ನ್ಯಾಯ ಒದಗಿಸುತ್ತೆನೆ ನನಗೆ ಮುಖ್ಯವಾಗಿ ನನ್ನ ಕ್ಷೇತ್ರದ ಜನರ ಶ್ರೇಯಾಭಿವೃದ್ದಿಯೆ ಮುಖ್ಯವಾಗಿರುತ್ತದೆ ಎಂದು ಹೇಳಿದರು
ಈ ಸಂದರ್ಬದಲ್ಲಿ ಸಂಸ್ಥೆಯ ನಿರ್ದೇಶಕರುಗಳು ಮ್ಯಾನೇಜರ್ ತುಳಸಿದಾಸ್ ದೇವಾಡಿಗ , ಕುಮಾರ್