ಪೋಲೀಸರ ಲಾಠಿ ಏಟಿಗೆ ಹೆದರದೆ, ಓಡದೆ ಧೈರ್ಯದಿಂದ ಎದುರಿಸಿ ನಿಂತಿರುವ ವ್ಯಕ್ತಿ ಯಾರು ಗೊತ್ತೇ??
ಕಾಸರಗೋಡಿನ ಪಿ ರಮೇಶ್ (ಹುಬ್ಬಳ್ಳಿ ರಮೇಶ್ )
ಹುಬ್ಬಳ್ಳಿಯ ಈದ್ಗ ಮೈದಾನದಲ್ಲಿ ತಿರಂಗ ಧ್ವಜ ಹಾರಿಸುವ ಹೋರಾಟದಲ್ಲಿ ಅನಂತ್ ಕುಮಾರ್ ಹೆಗಡೆ ಮತ್ತು ಸತ್ಯಜಿತ್ ಸುರತ್ಕಲ್ ಜೊತೆಗೆ ಮುಂಚೂಣಿಯಲ್ಲಿದ್ದ ನಾಯಕ…
ಬಿಜೆಪಿ, ಪರಿವಾರ ಸಂಘಟನೆಯಲ್ಲಿ ಅನೇಕ ಜವಾಬ್ದಾರಿ ನಿಭಾಯಿಸಿಕೊಂಡು,
ಬಿಜೆಪಿ ನೇತಾರರ ನಿರ್ಲಕ್ಷ್ಯದಿಂದ ಜ್ಯೋತಿಶ್ ಕಾಸರಗೋಡು ಮೃತ ಪಟ್ಟಾಗ ತಮ್ಮ ಜಿಲ್ಲಾ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕಿತ್ತೆಸೆದು…
ಇದೀಗ ಪ್ರವೀಣ್ ನೆಟ್ಟಾರು ಹತ್ಯೆಯ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಹಿಂದೂ ಸಮಾಜವನ್ನು ಪೊಲೀಸ್ ಹಾಗೂ ಸರಕಾರ ಲಾಠಿಚಾರ್ಜ್ ಮೂಲಕ ದಮನಿಸುವ ಯತ್ನ ಮಾಡುತ್ತಿರುವಾಗ ಎದುರಿಸಿ ನಿಂತು ಧೈರ್ಯ ತುಂಬುತ್ತಿರುವ ದಿಟ್ಟ ನಾಯಕ.