ಭಟ್ಕಳ ತೆಂಗಿನ ಗುಂಡಿ ನಾಗ ಚೌಡೆಶ್ವರಿ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ , ಉತ್ಸವ

ಉತ್ಸವದಲ್ಲಿ ಪಾಲ್ಗೊಂಡು ಪುನೀತರಾದ ಉಧ್ಯಮಿ ಈಶ್ವರ ನಾಯ್ಕ

ಭಟ್ಕಳ ತಾಲೂಕಿನ ತೆಂಗಿನ ಗುಂಡಿ ನಾಗ ಚೌಡೆಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಅನ್ನಸಂತರ್ಪಣೆ ಉತ್ಸವ ನಡೆದಿದ್ದು ತಾಲೂಕಿನ ಪ್ರತಿಷ್ಟೀತ ಉಧ್ಯಮಿ ರಾಜಕಾರಣಿಗಳು ಆದ ಈಶ್ವರ ನಾಯ್ಕ ಅವರು ಉತ್ಸವದಲ್ಲಿ ಪಾಲ್ಗೋಂಡು ದೇವರ ಕ್ರಪೇಗೆ ಪಾತ್ರರಾದರು

ಈ ಸಂದರ್ಬದಲ್ಲಿ ಈಶ್ವರ ನಾಯ್ಕ ಅವರು ಮಾತನಾಡಿ ಪ್ರತಿವರ್ಷ ಈ ದೇವಸ್ಥಾನ ಕಮಿಟಿ ಅನ್ನಸಂತರ್ಪಣೆ ಉತ್ಸವಗಳನ್ನು ಮಾಡುವುದರ ಮೂಲಕ ಉತ್ತಮ ಕಾರ್ಯವನ್ನು ಮಾಡುತ್ತಿದೆ ನಾನು ಈ ದೇವಸ್ಥಾನ ಕಮೀಟಿಯವರ ಜೋತೆಯಲ್ಲಿದ್ದೆನೆ ಹಾಗು ದೇವಸ್ಥಾನ ಅಭಿವೃದ್ದಿ ಕಾರ್ಯಗಳಿದ್ದರೆ ನಾನು ನಿಮ್ಮ ಜೋತೆಯಲ್ಲಿದ್ದೆನೆ ಇದು ನಮ್ಮ ದೇವಸ್ಥಾನ ಇದರ ಕಾರ್ಯವನ್ನು ಮಾಡುವುದು ಅಭಿವೃದ್ದಿಯನ್ನು ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು

ಈ ಸಂದರ್ಬದಲ್ಲಿ ದೇವಸ್ಥಾನದ ವತಿಯಿಂದ ಉದ್ಯಮಿ ಈಶ್ವರ ನಾಯ್ಕ ಅವರಿಗೆ ಶಾಲು ಹಾಕಿ ಸನ್ಮಾನಿಸಲಾಯಿತು

ಈ ಸಂದರ್ಬದಲ್ಲಿ ನಾಗೇಂದ್ರ ನಾಯ್ಕ ವಿಶ್ವ ನಾಯ್ಕ್. ರಾಘವೇಂದ್ರ naik. ಕೃಷ್ಣ ನಾಯ್ಕ್ ನಾಗೇಶ್ ನಾಯ್ಕ್ ಪುಂಡಲಿಕ್ ನಾಯ್ಕ್. ರಘು naik. ಗಣಪತಿ ನಾಯ್ಕ್. ಜಯಂತ ನಾಯ್ಕ್. ರಾಜು ನಾಯ್ಕ್. ಮದೇವ ನಾಯ್ಕ್ ಮಸಿಕಾನಮನೆ. ಪ್ರಕಾಶ್ ನಾಯ್ಕ್. ಕುಪ್ಪಂ ನಾಯ್ಕ್. ದೇವೇಂದ್ರ ನಾಯ್ಕ್. ತಿಮ್ಮಪ್ಪ ನಾಯ್ಕ್. ನಾಗರಾಜ್ ನಾಯ್ಕ್.. ನಾರಾಯಣ naik ಸುರೇಶ್ ನಾಯ್ಕ್. ಗೌರೀಶ್ ನಾಯ್ಕ್. ಸುರೇಶ್ ನಾಯ್ಕ್. ಶ್ರೀಧರ್ ನಾಯ್ಕ್.ಮಹೇಶ ನಾಯ್ಕ, ವಂಸಂತ ದೇವಾಡಿಗ , ನಾಗೇಶ ನಾಯ್ಕ ಮಂಜು ನಾಯ್ಕ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top