ಭಟ್ಕಳ: ತಾಲೂಕಿನ ಕೋಣಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಂಜುನಾಥ ಎಂಬ ಯುವಕನು ಮನನೊಂದು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ
ಸದ್ಯದಲ್ಲೆ ಮಂಜುನಾಥ ಎಂಬ ಈ ಮೃತ ಯುವಕನ ತಂಗಿಯ ಮದುವೆ ನಿಶ್ಚಯವಾಗಿತ್ತು ಇನ್ನೆರಡು ದಿನದಲ್ಲೆ ತಂಗಿ ಮದುವೆ ಆಗ ಬೇಕಿತ್ತು ಮನೆಯ ಜವಾಬ್ದಾರಿಯನ್ನು ಈತನೆ ಹೊತ್ತಿದ್ದನು ವೃತ್ತಿಯಲ್ಲಿ ಕ್ರಷೀಕನಾಗಿದ್ದು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಮನೆ ಮಗನಾದ ಮಂಜುನಾಥ ನೇಣಿಗೆ ಕೊರಳು ಕೊಟ್ಟಿದ್ದಾನೆ ಮನೆ ಮಗನನ್ನ ಕಳೆದುಕೊಂಡ ಈತನ ಕುಟುಂಬ ದಿಕ್ಕು ತೊಚದಂತೆ ಸ್ಥಬ್ದವಾಗಿ ಹೊಗಿದೆ. ಯುವಕನ ಆತ್ಮಹತ್ಯೆಗೆ ಇನ್ನು ನಿಕರವಾದ ಕಾರಣ ತಿಳಿದು ಬಂದಿರುವುದಿಲ್ಲಾ ಪ್ರಕರಣ ತಾಲೂಕಿನ ಗ್ರಾಮಿಣ ಪೊಲಿಸ್ ಠಾಣೆಯಲ್ಲಿ ದಾಖಲಾಗಿದೆ