ಭಟ್ಕಳ ತಾಲೂಕ ಹಳೆ ಬಸ್‌ ನಿಲ್ದಾಣದ ಪಕ್ಕದಲ್ಲಿ ಇನ್ಪಿಟಿ ವಿತರಣಾ ಕೆಂದ್ರ ಉದ್ಗಾಟನೆ : ಪಾದರ್‌ ಪ್ರೇಮ್‌ ಕುಮಾರ್‌ ಹಾಗು ಲಾರೆನ್ಸ ಅವರು ಇನ್ಪಿನಿಟಿ ಕೆಂದ್ರವನ್ನು ಉದ್ಗಾಟಿಸಿದರು

ಭಟ್ಕಳ: ತಾಲೂಕಿನ ಹಳೆ ಬಸ್‌ ನಿಲ್ದಾಣದ ಸಮೀಪ ಡಿಸೋಜಾ ಎಂಟರಪ್ರ್ಯೈಸಸ್‌ ಅಡಿಯಲ್ಲಿ ಇನ್ಪಿನಿಟಿ ವಿತರಣಾ ಕೆಂದ್ರವನ್ನು ಉದ್ಗಾಟಿಸಲಾಯಿತು

ಈ ಸಂದರ್ಬದಲ್ಲಿ ಇನ್ಪಿನಿಟಿಯ ಮುಖ್ಯಸ್ಥರು ಮಾತನಾಡಿ ಇಂದು ಇನ್ಪಿನಿಟಿ ಉದ್ಗಾಟನೆಯಾಗಿರುವುದು ನಮ್ಮೆರಿಗೂ ಸಂತೋಚವನ್ನು ತಂದಿದೆ ನಮ್ಮ ಉದ್ದೇಶ ನೇರ ಮಾರುಕಟ್ಟೆ ಗ್ರಾಹಕರಿಗೆ ಸರಕನ್ನು ನೇರವಾಗಿ ಒದಗಿಸುವುದಾಗಿದೆ ಈಗ ದೇಶದಲ್ಲಿ ನೇರಮಾರುಕಟ್ಟೆಯ ವ್ಯವಹಾರವೆ ಹೆಚ್ಚಿದೆ ಇದರಇಂದ ಎಲ್ಲರು ಆರ್ಧಿಕ ಲಾಭವನ್ನು ಪಡೆಯಬಹುದಾಗಿದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಇನ್ಪಿನಿಟಿಯ ಯಶೋದರ ನಾಯ್ಕ ಡಿಸೋಜಾ ಎಂಟರಪ್ರೈಸಸ್‌ ಮಾಲಕರು ಹಾಗು ಇನ್ನಿತತರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top